tag:blogger.com,1999:blog-187365329023791416.post7885966629688408895..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: "ದಡ ಬಿಟ್ಟ ದೋಣಿ"ಯ ಒಂದಷ್ಟು ಪ್ರಯಾಣದ ಪದ್ಯಗಳು !ರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger4125tag:blogger.com,1999:blog-187365329023791416.post-351872276970768872012-04-04T09:57:50.708-07:002012-04-04T09:57:50.708-07:00ಅಬ್ಬಾ...! ಕವಿತೆಯ ಹಾದಿಯಲ್ಲಿ ಸಾಗುವ ಬಂಡಿಗಳಿಗೆ ಸರಿ ದಾರ...ಅಬ್ಬಾ...! ಕವಿತೆಯ ಹಾದಿಯಲ್ಲಿ ಸಾಗುವ ಬಂಡಿಗಳಿಗೆ ಸರಿ ದಾರಿ ತೋರಿಸುವ ಬರಹ... ಶ್ರೇಷ್ಟ ಲೇಖನ... ನಮ್ಮನ್ನು ಬೆಳೆಸುವವರು ಎಲ್ಲಾದರೂ ಒಂದು ಕಡೆ ಪ್ರೋತ್ಸಾಹಿಸುತ್ತಿರುತ್ತಾರೆಂಬುದು ಸತ್ಯವಾದ ಮಾತು....Mohan V Kollegalnoreply@blogger.comtag:blogger.com,1999:blog-187365329023791416.post-70481216446526129172012-04-02T11:09:35.605-07:002012-04-02T11:09:35.605-07:00ಗಲ್ಫ್ ಕನ್ನಡಿಗರು ವೆಬ್’ಸೈಟ್ ನಲ್ಲಿ ಓದಲು ಮಿಸ್ ಆಗಿದ್ದರಿ...ಗಲ್ಫ್ ಕನ್ನಡಿಗರು ವೆಬ್’ಸೈಟ್ ನಲ್ಲಿ ಓದಲು ಮಿಸ್ ಆಗಿದ್ದರಿಂದ ನಿಮ್ಮ ಬ್ಲಾಗ್ ಗೇ ಲಗ್ಗೆ ಇಟ್ಟು ಹೆಕ್ಕಿ ತೆಗೆದಿದ್ದೇನೆ ರವಿಯಣ್ಣ.. ಲೇಖನದಲ್ಲಿ ಕವಿತೆ, ಕಾವ್ಯ ಮತ್ತು ಸಾಹಿತ್ಯದಲ್ಲಿ ಅಮೂರ್ತವಾದದ್ದೇನನ್ನೋ ಲೇಖಕ ಹುಡುಕುತ್ತಿರುವಂತಿದೆ.. ಹಾಗೇ ಲೇಖಕನ ಮನದಲ್ಲಿ ಶುರುವಾದ ಹುಡುಕಾಟ ಓದುಗನ ಮನದಲ್ಲೂ ಶುರುವಾಗ ಓದುಗನನ್ನು ಹಿಡಿದು ಕೂರಿಸಿ ಓದಿಸಿಕೊಂಡಿದೆ.. ನನ್ನ ಅಸ್ಸೆಸ್’ಮೆಂಟ್ ಟೈಮ್ ನಲ್ಲಿ ಬಂದು ಓದಿದ್ದರೂ ನನ್ನನ್ನು ನಿರಾಶೆ ಮಾಡಿಲ್ಲ ನಿಮ್ಮ ಲೇಖನ.. ಮುಂದಿನ ಸಾಹಿತ್ಯ ಕೃಷಿಗೆ ಒಂದಷ�0�� ರವಿಯಣ್ಣ.. ಲ�ಳುಗಳನ್ನು ಸೇರಿಸಿ ಬುತ್ತಿ ಕಟ್ಟಿಕೊಂಡಿದ್ದೇನೆ.. ಮಾರ್ಗದರ್ಶಿ ಲೇಖನ ರವಿಯಣ್ಣ.. ನಿಮ್ಮ ಸಾಹಿತ್ಯ ಕೃಷಿ ನಿರಂತರವಾಗಿರಲಿ, ನಿಮ್ಮ ಮಾರ್ಗದರ್ಶನ ನನ್ನಂತಹ ನೂರಾರು ಯುವ ಬರಹಗಾರರಿಗೆ ಸಿಗಲಿ..:))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-187365329023791416.post-33184442551127854702012-04-02T06:44:02.956-07:002012-04-02T06:44:02.956-07:00ಮೂರು ಸಲ ಓದಿದ್ದೇನೆ ರವಿಯಣ್ಣ. ನಾನು ಬರಹಗಳನ್ನು ಕವನವೆಂದು...ಮೂರು ಸಲ ಓದಿದ್ದೇನೆ ರವಿಯಣ್ಣ. ನಾನು ಬರಹಗಳನ್ನು ಕವನವೆಂದುಕೊಳ್ಳಲೇ ಬೇಡವೇ ಎಂಬ ಭಾವ ನನಗೆ ಬಂದು ನಿಂತಿದೆ. ಒಂದು ದಾರ್ಶನಿಕ, ಮಾರ್ಗದರ್ಶಿ ಲೇಖನ ನನ್ನ ಮಟ್ಟಿಗೆ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-187365329023791416.post-75743250434907155442012-03-28T01:02:56.001-07:002012-03-28T01:02:56.001-07:00ಕವಿತೆ ಅಂದರೆ ಹೇಗಿರಬೇಕು ಎಂಬುದನ್ನು ತುಂಬಾ ಚೆಂದವಾಗಿ ವಿಸ...ಕವಿತೆ ಅಂದರೆ ಹೇಗಿರಬೇಕು ಎಂಬುದನ್ನು ತುಂಬಾ ಚೆಂದವಾಗಿ ವಿಸ್ತರಿಸಿದ್ದೀರಾ ರವಿಯವರೇ , ನಿಮ್ಮ ವಿಮರ್ಷಣೆಯ ಬರವಣಿಗೆಗಳು ಹಾಗೂ ಕೆ ಪಿ ಸುರೇಶರವರ ಕವನಗಳು ಯುವಸಾಹಿತಿಗಳಿಗೆ ಸ್ಪೂರ್ತಿಯಾಗಿರಲಿ .Anonymousnoreply@blogger.com