tag:blogger.com,1999:blog-187365329023791416.post6225111659467618920..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: “ಪ.ಗೋ” ಹೆಸರಲ್ಲ ! ನಡೆದಾಡುವ ಪತ್ರಿಕೆರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger3125tag:blogger.com,1999:blog-187365329023791416.post-70675175301203391432012-05-06T07:13:04.998-07:002012-05-06T07:13:04.998-07:00ರವಿ ಸರ್ ಪ್ರಾತಃ ಸ್ಮರಣೀಯ ಹಿರಿಯ ವಿಚಾರವಾದಿಗಳ ಪರಿಚಯ ಸೊಗ...ರವಿ ಸರ್ ಪ್ರಾತಃ ಸ್ಮರಣೀಯ ಹಿರಿಯ ವಿಚಾರವಾದಿಗಳ ಪರಿಚಯ ಸೊಗಸಾಗಿದೆ... ಕೆಲವೊಮ್ಮೆ ಪ್ರಶಸ್ತಿಗಳು ಪ್ರಶಸ್ತಿ ಪಡೆದವರಿಗೂ ಆಕಾಂಕ್ಷಿತರಿಗೂ ನಡುವೆ ಕಂದಕ ಏರ್ಪಡಿಸುತ್ತವೆ... ಅಥವಾ ಹಿಂಬಾಲಕರು ಅಂತಹ ಪರಿಸರ ನಿರ್ಮಿಸುತ್ತಾರೆ... ಲೇಖನ ಗಹನ ವೈಚಾರಿಕತೆಗೆ ಎಡೆಮಾಡಿದೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-187365329023791416.post-32197322399364232982012-05-01T00:22:36.790-07:002012-05-01T00:22:36.790-07:00uttama parichaya lekhana.. Olle mahiti.. Allalli s...uttama parichaya lekhana.. Olle mahiti.. Allalli swalpa taalmeyannoo beditu :-) chennagide :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-187365329023791416.post-83442761813992006742012-04-30T19:22:12.252-07:002012-04-30T19:22:12.252-07:00ಇಂತಹ ಹಿರಿಯ ಚೇತನಗಳ ಅದಮ್ಯ ಕಾರ್ಯೋತ್ಸಾಹ ಮತ್ತು ಸತ್ಕಾರ್ಯ...ಇಂತಹ ಹಿರಿಯ ಚೇತನಗಳ ಅದಮ್ಯ ಕಾರ್ಯೋತ್ಸಾಹ ಮತ್ತು ಸತ್ಕಾರ್ಯ ಸಾಹಿತ್ಯಗಳು ನನಗೆ ಪ್ರೇರಣೆ.<br /><br />ಪದ್ಯಾಣ ಗೋಪಾಲಕೃಷ್ಣರ ಜೀವನ ಚಿತ್ರಣವೂ ನಮಗೆ ಮಾದರಿ.<br /><br />ನಿಜವಾಗಲಿ ಶ್ರೀ. ವೀರೇಂದ್ರ ಹೆಗಡೆಯವರದು ಕೊಡುಗೈ ಮನಸ್ಸು. ಅವರು ಚಿರಕಾಲ ಸಂತಸ ಹೊಮ್ಮಿಸ್ತ್ತಲೇ ಇರಲಿ.<br /><br />ಪ್ರಶಸ್ತಿಗಳ ನಿಜಾಯತಿ ಮತ್ತು ಪ್ರಶಸ್ತಿ ಸಮಾರಂಭದ ಆಪ್ತತೆ ಎರಡೂ ಸಮಾನವಾದ ಸಮ್ಮಿಲನಗಳೇ.<br /><br />ಒಳ್ಳೆಯ ಬರಹಕ್ಕಾಗಿ ಧನ್ಯವಾದಗಳು ಸಾರ್.Badarinath Palavallihttps://www.blogger.com/profile/06134535730447920619noreply@blogger.com