tag:blogger.com,1999:blog-187365329023791416.post6123664642191839173..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ದೀಪಾವಳಿಗೆ ನಾಲ್ಕು ಮಾತುರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger8125tag:blogger.com,1999:blog-187365329023791416.post-3350372218651528142011-10-28T01:29:38.182-07:002011-10-28T01:29:38.182-07:00ಓದಿದ... ನಂತರ ನಿಮ್ಮ ಮಾತನ್ನು
ಮನಸ್ಪೂರ್ವಕವಾಗಿ ಮೆಚ್ಚಿದೆ...ಓದಿದ... ನಂತರ ನಿಮ್ಮ ಮಾತನ್ನು<br />ಮನಸ್ಪೂರ್ವಕವಾಗಿ ಮೆಚ್ಚಿದೆನು...<br />ನಿಮ್ಮ ಮಾತಿನ ಭಾವನೆಯನ್ನು <br />ನಾನು ಕವನದಲ್ಲಿ ಬರೆಯಲಿಚ್ಚುಸುವೆನು..<br /><br />ಎಲ್ಲರೂ ಯಾರಿಗೂ ಕೇಡನ್ನು ಬಯಸದೇ....<br />ಮನಸ್ಸಿಂದ ಮೆಚ್ಚಿ , ಭೇದಭಾವಗಳ ಮಾಡದೇ...<br />ಕೀಳು ಮೇಲು , ಹೆಚ್ಚು ಕಮ್ಮಿ ಎಂದು ಹೇಳದೇ...<br />ನಾನೆಂಬ ಅಹಂಕಾರವನ್ನು ತೋರಿಸದೇ...<br /><br />ಇದ್ದರೆಷ್ಟು ಚೆನ್ನ ಈ ಜನವು ಈ ನೆಲವು<br />ನಿಮ್ಮ ಉತ್ತಮ್ಮ ಕಾರ್ಯಕ್ಕೆ ನಮ್ಮ ಬೆಂಬಲವು<br />ಹೃತ್ಪೂರ್ವಕವಾಗಿ ನಿಮ್ಮನ್ನು ಸ್ವಾಗತಿಸುವೆವು...<br />ನಮ್ಮಾಸೆ ಎಲ್ಲಾ ಸ್ವರ್ಗ ಸುಖವಾಗಲಿ ಇಡೀ ಜಗವು....<br />ಸದಾ ಬೆಳಗುತಿರಲಿ ನಮ್ಮ ಮೈ ಮನವು .... :)Prashanth P Khatavakarhttps://www.blogger.com/profile/00523748110153101652noreply@blogger.comtag:blogger.com,1999:blog-187365329023791416.post-88137355802011084402011-10-27T22:45:08.765-07:002011-10-27T22:45:08.765-07:00ಶ್ರೀಯುತ ರವಿ ಮೂರ್ನಾಡರವರ ನಾಲ್ಕು ಮಾತುಗಳಲ್ಲಿ ಒಳ್ಳೆಯ ವಿ...ಶ್ರೀಯುತ ರವಿ ಮೂರ್ನಾಡರವರ ನಾಲ್ಕು ಮಾತುಗಳಲ್ಲಿ ಒಳ್ಳೆಯ ವಿಚಾರಗಳು ಮೂಡಿಬಂದಿದೆ ,ನಮ್ಮ ಸಮಾಜದಲ್ಲಿ ಜಾಗ್ರತಿ ಮೂಡಿಸುವ ವಿಚಾರಗಳು ನಿಮ್ಮಿಂದ ಇನ್ನಷ್ಟೂ ಹೊರಹೊಮ್ಮಲಿAnonymousnoreply@blogger.comtag:blogger.com,1999:blog-187365329023791416.post-63948242197564592852011-10-27T21:50:39.283-07:002011-10-27T21:50:39.283-07:00ಸಮಯೋಚಿತವಾಗಿ ಸಕಾಲಿಕ ಲೇಖನವನ್ನು ಪ್ರಕಟಿಸುವ ಮೂಲಕ ಸಮಾಜಕ್...ಸಮಯೋಚಿತವಾಗಿ ಸಕಾಲಿಕ ಲೇಖನವನ್ನು ಪ್ರಕಟಿಸುವ ಮೂಲಕ ಸಮಾಜಕ್ಕೊಂದು ಜಾಗೃತಿಯ ಸಂದೇಶವನ್ನು ಹೊತ್ತುಕೊಂಡು ಮೂಡಿ ಬಂದಿರುವ ಈ ಬರಹ ಮನಸಿಗೆ ಹಿಡಿಸಿತು.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-187365329023791416.post-73544914662800378742011-10-27T21:50:36.708-07:002011-10-27T21:50:36.708-07:00ಸಮಯೋಚಿತವಾಗಿ ಸಕಾಲಿಕ ಲೇಖನವನ್ನು ಪ್ರಕಟಿಸುವ ಮೂಲಕ ಸಮಾಜಕ್...ಸಮಯೋಚಿತವಾಗಿ ಸಕಾಲಿಕ ಲೇಖನವನ್ನು ಪ್ರಕಟಿಸುವ ಮೂಲಕ ಸಮಾಜಕ್ಕೊಂದು ಜಾಗೃತಿಯ ಸಂದೇಶವನ್ನು ಹೊತ್ತುಕೊಂಡು ಮೂಡಿ ಬಂದಿರುವ ಈ ಬರಹ ಮನಸಿಗೆ ಹಿಡಿಸಿತು.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-187365329023791416.post-20857596520896837152011-10-27T21:12:18.558-07:002011-10-27T21:12:18.558-07:00ಲೇಖಕ ಸಮಾಜ ಮುಖಿಯಾದಾಗ, ಆತನ ಲೇಖನಿಯಿಂದ ಇಂತಹ ಮಾನವೀಯ ಲೇಖ...ಲೇಖಕ ಸಮಾಜ ಮುಖಿಯಾದಾಗ, ಆತನ ಲೇಖನಿಯಿಂದ ಇಂತಹ ಮಾನವೀಯ ಲೇಖನಗಳು ಮೂಡಿಬರುತ್ತವೆ. <br /><br />ದೀಪಾವಳಿಯಂದು ನಮ್ಮ ಮೆದುಳುಗಳು ರಜೆ, ಮಜೆ, ಅಭ್ಯಂಜನ, ಹೊಸ ಬಟ್ಟೆ, ಭಾರೀ ಬೋಜನ, ಪಟಾಕಿಗಳ ಮಾಯೆಯಲ್ಲಿ ಕಳೆದು ಹೋದ ಗಳಿಗೆಯಲ್ಲಿ, ನಿಮ್ಮ ಮನಸ್ಸು ಅಂಧರ ಬಗ್ಗೆ ಮಿಡಿದದ್ದು ನಿಮ್ಮ ಮಾನವೀಯತೆಗೆ ಸಾಕ್ಷಿ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-187365329023791416.post-91145022787213970932011-10-27T04:31:33.580-07:002011-10-27T04:31:33.580-07:00ಸುಂದರ ವೈಚಾರಿಕ ಲೇಖನ.ದೀಪಾವಳಿ ಶುಭಾಶಯಗಳು.ಸುಂದರ ವೈಚಾರಿಕ ಲೇಖನ.ದೀಪಾವಳಿ ಶುಭಾಶಯಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-187365329023791416.post-53634649297023943552011-10-26T09:07:56.418-07:002011-10-26T09:07:56.418-07:00ನಿಮ್ಮ ಕಾಳಜಿಯನ್ನು ತೋರುವ ಲೇಖನ. ಸಕಾಲಿಕವಾಗಿದೆ. ಚೆನ್ನಾಗ...ನಿಮ್ಮ ಕಾಳಜಿಯನ್ನು ತೋರುವ ಲೇಖನ. ಸಕಾಲಿಕವಾಗಿದೆ. ಚೆನ್ನಾಗಿದೆ ರವಿ ಸರ್. ದೀಪಾವಳಿಯ ಶುಭಾಶಯಗಳು.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-187365329023791416.post-78426204480168429232011-10-25T21:56:03.471-07:002011-10-25T21:56:03.471-07:00ದೀಪಾವಳಿಯ ಶುಭ ಸಂದರ್ಭದಲ್ಲಿ, ಒಂದು ಅರ್ಥಗರ್ಭಿತ, ಸಮಾಜಮುಖ...ದೀಪಾವಳಿಯ ಶುಭ ಸಂದರ್ಭದಲ್ಲಿ, ಒಂದು ಅರ್ಥಗರ್ಭಿತ, ಸಮಾಜಮುಖಿ ಲೇಖನ...<br />ಮುಂದುವರಿಯುತ್ತಿರುವ ದೇಶದಲ್ಲಿನ ಕೆಲ ಸ್ತರದಲ್ಲಿನ ಜನರ ಕುರಿತು ನಮ್ಮಲ್ಲೊಂದು ಕಾಳಜಿಯ ಹಣತೆಯನ್ನು ಬೆಳಗಿದ್ದಿರಿ...<br />ಅಂಗವಿಕಲರು, ಅನಾಥರು, ಭಿಕ್ಷಾಟನೆಗೆ ಇಳಿದಿರುವ ಮಕ್ಕಳು,ಹಿಡಿಜಾಗಳು ಇವರಿಗೊಂದು ನೆಲೆಯಾಗಬೇಕು..ಸಮಾಜದಲ್ಲಿ ಇಂದಿಗೂ ಶಾಪಗ್ರಸ್ತರಂತೆ ಕಾಣಲ್ಪಡುತ್ತಿರುವ ಇವರ ಕಂಗಳಲ್ಲಿ ಕನಸು ಮೂಡಬೇಕು...ಬದುಕು ನೆಮ್ಮದಿಗೊಳ್ಳಬೇಕು...ಸಾವಿರಾರು ರೂಪೈಗಳ ಸಿಡಿಮದ್ದು ಸುಡುವ ಬದಲಾಗಿ ಒಬ್ಬೊಬ್ಬ ಒಂದೊಂದು ಶೋಷಿತ ಪ್ರಜೆಯ ಹಿಂದೆ ನಿಲ್ಲೋಣ..ಬಹುಶಃ ಆಗ ನಮ್ಮ ಸಹೋದರ/ರೀ ಯಾ ಕಣ್ಣಲ್ಲೊಂದು ಕನಸಿನ ಮಿಂಚು ಕಾಣಸಿಗಬಹುದು..ಮೌನರಾಗhttps://www.blogger.com/profile/00886366817474370604noreply@blogger.com