tag:blogger.com,1999:blog-187365329023791416.post6069039690397898949..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಯಾರ ಮೇಲೆ ದ್ವೇಷ...ರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger3125tag:blogger.com,1999:blog-187365329023791416.post-88853549460674788992012-03-02T17:55:48.220-08:002012-03-02T17:55:48.220-08:00Bellala Gopinath Rao ಕಠೋರ ಸತ್ಯವನ್ನು ಸರಳ ಸುಂದರ ಶಬ್ದ...Bellala Gopinath Rao ಕಠೋರ ಸತ್ಯವನ್ನು ಸರಳ ಸುಂದರ ಶಬ್ದಗಳಲ್ಲಿ ಹಿಡಿದಿಟ್ಟು ಉಣ ಬಡಿಸಿದ್ದೀರಾ ರವಿಯವರೇ<br />ಹೀಗೆ ಬರೆದರೂ ಆಂತರೀಕ ದುಮ್ಮಾನದ ವಿರುದ್ದ ಹೇಳಿದ ಹಾಗೆ ಆಗುತ್ತದೆ<br />ಹೇಳದೇ ಇದ್ದರೆ ಕವಿಗೆ, ಕವಿತೆಗೆ ಅನ್ಯಾಯAnonymoushttps://www.blogger.com/profile/10598744190829259263noreply@blogger.comtag:blogger.com,1999:blog-187365329023791416.post-5760547431190077282012-03-02T09:22:22.280-08:002012-03-02T09:22:22.280-08:00ರವಿಯಣ್ಣ ಕವಿತೆಯ ಕಲ್ಪನೆಯಲ್ಲಿ ಆಳವಾಗಿ ಮುಳುಗಿ ಅಲ್ಲಿ ಅರ್...ರವಿಯಣ್ಣ ಕವಿತೆಯ ಕಲ್ಪನೆಯಲ್ಲಿ ಆಳವಾಗಿ ಮುಳುಗಿ ಅಲ್ಲಿ ಅರ್ಥ ವಿವರಣೆ ಹುಡುಕಲು ಪ್ರಯತ್ನಿಸಿ , ಸಿಕ್ಕಿದನ್ನು ಮೇಲೆ ತಂದು ವಿಚಾರ ಮಾಡಿದಾಗ ಅದೆಷ್ಟೋ ಪ್ರಶ್ನೆಗಳ ಚಿಂತನೆ ಕಾಡುತ್ತದೆ.. ಒಬ್ಬರ ಮನಸ್ಸನ್ನು ಮತ್ತೊಬ್ಬರು ಹೇಗೆ ಅಳೆಯುತ್ತಾರೆ.. ಆ ಅಳತೆಯ ಪ್ರಮಾಣ ಏನು ಎನ್ನುವ ಆಲೋಚನೆಯಲ್ಲಿ.. ಒಂದು ವಿಚಿತ್ರ ಅನುಭವ ಹುಟ್ಟಿಸುವ ಭಾವ ಸೃಷ್ಟಿ.. ತುಂಬಾ ಉತ್ತಮ ಕವಿತೆ.. ಓದಲು ಮತ್ತು ತಿಳಿಯಲು + ಕಲಿಯಲು ವಿಶೇಷ ಅನುಭವ... :) <br />(ಆದರೆ ನಿಮಗೆ ಸಮಯ ಸಿಕ್ಕಾಗ ಈ ಕವಿತೆಯ ಸಂಕ್ಷೀಪ್ತ ವಿವರಣೆಯನ್ನು ಎರಡು ಸಾಲಿನಲ್ಲಿ ಉದ್ದೇಶವನ್ನು ಬರೆದರೆ.. ಮನಸ್ಸಿಗೆ ಇನ್ನೂ ಹತ್ತಿರ ತಲುಪುತ್ತದೆ ಈ ಕವಿತೆ.. ಎಂಬ ಸಣ್ಣ ಕೋರಿಕೆ..) ಹಾಗು ಶುಭ ಕೋರುತ್ತ ವಂದನೆಗಳು.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-187365329023791416.post-2049549250560993972012-03-02T02:52:01.175-08:002012-03-02T02:52:01.175-08:00ಬಹು ಮಾರ್ಮಿಕಗವಿತೆ.ವಿಚಾರ ಲಹರಿಯು ಭಾವಲಹರಿಯಾಗಿ ಚಿತ್ತಾಕರ...ಬಹು ಮಾರ್ಮಿಕಗವಿತೆ.ವಿಚಾರ ಲಹರಿಯು ಭಾವಲಹರಿಯಾಗಿ ಚಿತ್ತಾಕರ್ಷಕವಾಗಿ ಬಿಂಬಿತಗೊಂಡಿದೆ.<br />ಹಸಿವು-ದಾಹ-ತಲ್ಲಣಗಳು<br />ಆಕಾಶಕೆ ಬೆಳೆದಿವೆ<br />ಹೃದಯ-ಹೃದಯ ಮುಸುಕನ್ನೊದ್ದು<br />ಮುಖ-ಮುಖಗಳ ಮರೆತಿವೆ<br />ಸಂಬಂಧದ ಕೊಂಡಿ ಕಳಚಿ<br />ಮಾತು ಮೌನವಾಗಿದೆ.<br />..........ಈ ನುಡಿ ಪುಷ್ಪಗಳಂತೂ ಮನವನ್ನು ಬಹುವಾಗಿ ಚಿಂತನೆಗೆ ಒಡ್ಡುವವು.ದ್ವೇಷಾಸೂಯೆಗಳೆಲ್ಲ ಅಳಿದು ಮಾನವತೆಯ ಚಿಲುಮೆ ಎಲ್ಲರ ಬಾಳಲ್ಲೂ ಚಿಮ್ಮಿ ಬರಲಿ ಎಂಬುದೆ ಕವಿಯ ಆಶಯವಾಗಿ ಹಿನ್ನೆಲೆಗೊಂಡಿದೆ.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.com