tag:blogger.com,1999:blog-187365329023791416.post4639771822392108029..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಕವಿತೆ ಅರಳುವ ಹೊತ್ತು..!ರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger5125tag:blogger.com,1999:blog-187365329023791416.post-2550802873298452002012-03-11T03:11:45.953-07:002012-03-11T03:11:45.953-07:00ಮನಮುಟ್ಟುವ ಕವಿತೆ ರವಿಯಣ್ಣ.. ನಿಮ್ಮ ಕವಿತೆಗನ್ನು ಮನದಾಳದ ...ಮನಮುಟ್ಟುವ ಕವಿತೆ ರವಿಯಣ್ಣ.. ನಿಮ್ಮ ಕವಿತೆಗನ್ನು ಮನದಾಳದ ಭಾವಗಳಲ್ಲಿ ಅದ್ದಿ ತೆಗೆದಿಡುತ್ತೀರಿ ಅದು ಕವಿತೆಯನ್ನು ಓದುಗನ ಮನಸ್ಸಗೆ ಬೇಗ ಮುಟ್ಟಿಸುತ್ತದೆ.. ನನಗೆ ಕವಿತೆ ಅರಳುವ ಹೊತ್ತಿಗಿಂತ ಆ ಸಮಯದಲ್ಲಿನ ಕವಿತೆಯ ಪಡಿಮೂಡಿಸಲು ಪ್ರಯತ್ನಿಸಿರುವ ಕವಿಯ ತಾಕಲಾಟಗಳ ಪಿಸುದನಿ ಕೇಳಿಸಿತು ಕವಿತೆಯಲ್ಲಿ.. ಕವಿಯಾದವನು ಸಮಾಜದಲ್ಲಿ ಎಲ್ಲವೂ ತಾನಾಗುತ್ತಾನೆ ಮತ್ತು ಅದನ್ನು ತಾನೇ ಅನುಭವಿಸಿ ಕವಿತೆಯಲ್ಲಿ ಬಿಡಿಸಿಡುತ್ತಾನೆ ಎಂಬುದನ್ನು ನಿಮ್ಮ ಹಿಂದಿನ ಕವಿತೆಯೊಂದರಲ್ಲಿ ಓದಿದ್ದ ನನಗೆ ಅದನ್ನು ಸಂದರ್ಭಗಳ ಸಮೇತ ಬಿಡಿಸಿಟ್ಟಂತೆನಿಸಿತು ಕವಿತೆ.. ಅರ್ಥಪೂರ್ಣವಾದ ಕವಿತೆ, ಓದುಗರ ಮನಸೂರೆಗೊಳ್ಳುವುದು..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-187365329023791416.post-89304508892048467512012-03-10T22:42:07.132-08:002012-03-10T22:42:07.132-08:00ಕವಿತೆ ಅರಳುವ ಹೊತ್ತುಗಳ
ಹೊತ್ತ ಕವಿತೆ
ಮನಸ್ಸಿಗೆ ಹಗುರವಾಗ...ಕವಿತೆ ಅರಳುವ ಹೊತ್ತುಗಳ<br />ಹೊತ್ತ ಕವಿತೆ <br />ಮನಸ್ಸಿಗೆ ಹಗುರವಾಗಿ ಪದಗಳ ಲಾಲಿತ್ಯದಲ್ಲೇ ತಟ್ಟಿ ಮಲಗಿಸುತ್ತಿವೆ<br />ಹೊಸ ಹೊಸ ರಂಗಿನ ಕನಸುಗಳ ಜೋಗುಳದೊಡನೆ<br />ರವಿಯವರೇ ಕವನ ಸುಂದರವಾಗಿದೆAnonymoushttps://www.blogger.com/profile/10598744190829259263noreply@blogger.comtag:blogger.com,1999:blog-187365329023791416.post-74773325735751876892012-03-09T21:50:49.965-08:002012-03-09T21:50:49.965-08:00ಮನದ ಭಾವದುಂದುಭಿಯಾಗಿ ಕವಿತೆ ಅರಳಿದ ಪರಿ ಅನೂಹ್ಯವಾಗಿದೆ.ನಿ...ಮನದ ಭಾವದುಂದುಭಿಯಾಗಿ ಕವಿತೆ ಅರಳಿದ ಪರಿ ಅನೂಹ್ಯವಾಗಿದೆ.ನಿತ್ಯ ಜೀವನದದಲ್ಲಿನ ಹಲವು ಸನ್ನೀವೇಷಗಳಿಗೆ,ಸಂಸಾರದಲ್ಲಿನ ನೋವು-ನಲಿವು,ಸುಖ ಚಿಂತನೆಗಳಿಗೆ ಕವಿತೆಯ ಮಟ್ಟು ಅತ್ಯಂತ ಹೃದ್ಯವಾಗಿ ಸ್ಪುರಣಗೊಂಡಿದೆ.ತುಂಬಾ ಇಷ್ಟವಾಗುವುದು.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-187365329023791416.post-15997399989871892682012-03-07T18:55:20.973-08:002012-03-07T18:55:20.973-08:00ಕವಿತೆ ಅರಳುವ ಹೊತ್ತನ್ನು ವಿಷದೀಕರಿಸಿ ಕೊಟ್ಟಿದ್ದೀರ ಸಾರ್....ಕವಿತೆ ಅರಳುವ ಹೊತ್ತನ್ನು ವಿಷದೀಕರಿಸಿ ಕೊಟ್ಟಿದ್ದೀರ ಸಾರ್.<br /><br />ಕಲವು ಚಿತ್ರಗಳ ಸುತ್ತ ರಿಂಗಣಿಸುವ ಈ ಕವನದಲ್ಲಿ ಒಮ್ಮೆಲೆ ಹಲವು ಭಾವನೆಗಳ ರಸಾಸ್ವಾಧನೆಯು ಮನೆಸಿಗೆ ತಟ್ಟುತ್ತದೆ. ಉತ್ಕಟತೆ ಮತ್ತು ಕವಿಯ ಗ್ರಹಿಕೆಯ ನೋಟಕ್ಕೆ ಸಿಕ್ಕ ಪದರುಗಳೆಲ್ಲವೂ ಕಾವ್ಯ ಸಂಪತ್ತೇ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-187365329023791416.post-1775750941279536052012-03-07T13:18:14.684-08:002012-03-07T13:18:14.684-08:00ಸುಂದರ ಕಲ್ಪನಾ ಚಿತ್ರಣ .. ಸರಳ ಶಾಂತ ಬದುಕಿನ ಚಿತ್ರಕಥೆಯ ಕ...ಸುಂದರ ಕಲ್ಪನಾ ಚಿತ್ರಣ .. ಸರಳ ಶಾಂತ ಬದುಕಿನ ಚಿತ್ರಕಥೆಯ ಕಲ್ಪನೆಯಲ್ಲಿ ಕವನದ ಪಾತ್ರಗಳ ಪರಿಚಯ ಸೊಗಸಾಗಿದೆ. & ಮೌನದಲ್ಲಿ ಹುಟ್ಟುವ ಆಲೋಚನೆಗಳು ವಿಶೇಷ ರಚನೆಗಳಾಗಿ ಮೂಡಲು ಸಾಧ್ಯ .. ಸ್ವಚ್ಚ ನಿಷ್ಕಲ್ಮಶ ಹಾಗು ಸಿಹಿಯಾದ ಸಂಸಾರ ಸುಖಕ್ಕೆ ಒಂದು ಮಾತನ್ನು ಹೇಳುವ ಕವನ.. ಸಾಲು ಸಾಲು ಕಲ್ಪನೆ ಅತೀ ಮುದ್ದಾಗಿ ಕವಿತೆಯನ್ನು ಅರಳಿಸಿದೆ.. ಮೂರ್ನಾಲ್ಕು ಸಾರಿ ಓದಿ ಓದಿ ವಿಚಾರ ಅನುಭವಿಸಿದೆವು.. :) & ಕವಿತೆ ಅರಳುವ ಸಮಯ ನಿಜಕ್ಕೂ ರಮಣೀಯವಾಗಿ ಗೋಚರವಾಯಿತು ಸರ್ .. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.com