tag:blogger.com,1999:blog-187365329023791416.post3061224384346711459..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಸಾಹಿತ್ಯ ಬರವಣಿಗೆಗೆ ಯಾವುದೇ ಶಾಲೆ-ಕಾಲೇಜು ಡಿಗ್ರಿ ಕೋರ್ಸುಗಳಿಲ್ಲರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger5125tag:blogger.com,1999:blog-187365329023791416.post-78455834842782190932012-09-05T03:46:33.216-07:002012-09-05T03:46:33.216-07:00ಚಂದದ ಲೇಖನ ಸಾರ್.. ಭಾಷೆಯ ಬೆಳವಣಿಗೆಗೆ ಸಾಹಿತ್ಯ ತನದೇ ಆದ ...ಚಂದದ ಲೇಖನ ಸಾರ್.. ಭಾಷೆಯ ಬೆಳವಣಿಗೆಗೆ ಸಾಹಿತ್ಯ ತನದೇ ಆದ ಕೊಡುಗೆ ನೀಡಿದೆ.. ಸಾಹಿತಿಯೊಂದಿಗೆ ಬಡತನ ಎನ್ನುವುದು ಅಂಟಿಕೊಂಡಿರುವುದು ವಿಪರ್ಯಾಸ.. ಸರಸ್ವತಿ ಇದ್ದ ಕಡೆ ಲಕ್ಷ್ಮಿ ಇರುವುದಿಲ್ಲ ಎನ್ನುವುದು ಬಡಸಾಹಿತಿಗಳನ್ನು ನೋಡಿಯೇ ಇರಬೇಕು.ಹಿಂದೆ ಕವಿಗಳಿಗೆ ರಾಜಾಶ್ರಯವಿರುತ್ತಿತ್ತು.. ಆದರೆ ಈಗ ಕೇವಲ ಬಟ್ಟಂಗಿಗಳಿಗಷ್ಟೇ ರಾಜ(ಕಾರಣಿಗಳ)ಆಶ್ರಯ, ಪ್ರೋತ್ಸಾಹ ಎಲ್ಲವೂ.. -ಬಿ.ಎ.ಅಶೋಕಬಿ.ಎ.ಅಶೋಕnoreply@blogger.comtag:blogger.com,1999:blog-187365329023791416.post-32426890384691216052012-09-05T03:10:46.958-07:002012-09-05T03:10:46.958-07:00ನಿಮ್ಮ ಮಾತು ಸತ್ಯ ಸಾರ್!
ಹಾಗೆ ಕವಿತೆ ಬರೆಯುದಕ್ಕೆ ವಿದ್ಯೆ...ನಿಮ್ಮ ಮಾತು ಸತ್ಯ ಸಾರ್!<br />ಹಾಗೆ ಕವಿತೆ ಬರೆಯುದಕ್ಕೆ ವಿದ್ಯೆ ಇರಲೇ ಬೇಕು ಅಂತ ಇಲ್ಲ...<br />ನನ್ನ ಅಜ್ಜಿ ಇದ್ದಾರೆ ಅವರಿಗೆ 85ವಯಸ್ಸು ಆಗುತ್ತೆ <br />ಅವರು ಸುಖ ಇರಲಿ ದುಃಖ ಇರಲಿ<br />ಒಂದು ಚಂದದ ಹಾಡು ಹಾಡುತ್ತಾರೆ ಅದು <br />ಅವರೇ ಕಲ್ಪಿಸಿಕೊಂಡು ನೆನೆಪಿಟ್ಟು ಕೊಂಡಿರುವಂತಹ ಪದಗಳ ಮಾಲೆ ...<br />ಬದುಕಿನ ಮೇಲೆ ಒಂದು ರೀತಿಯ ಪ್ರೀತಿ ಇರಬೇಕು<br />ಬದುಕುವ ಕಲೆ ಅನ್ನೋದು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತೆ ..<br />ಕಷ್ಟವೋ ..ಸುಖವೋ ನೋಡುವ ನೋಟದಲ್ಲಿದೆ<br />ಕವಿ ಮನ ಎಲ್ಲವನ್ನೂ ಒಂದು ಕವಿತೆಯ ಸುಂದರ ವಿಷಯವಾಗಿ ನೋಡುತ್ತೆ ...<br /><br />ಒಬ್ಬ ಕವಿ ತಾನು ತುಂಬಾ ವೇದನೆಯಲ್ಲಿದ್ದಾಗ ಒಂದು ಕವನ ಬರೆಯುತ್ತಾನೆ..<br />ಅದನ್ನು ಕಂಡು ನಾಲಕ್ಕು ಜನ ತುಂಬಾ ಚೆನ್ನಾಗಿದೆ <br />ನಮ್ಮ ಬದುಕನ್ನ ಕಂಡೋ ನಿಮ್ಮ ಕವನದಲ್ಲಿ <br />ಅಂದಾಗ ಆ ಕವಿ ಮನ ಆ ನೋವಿನಲ್ಲೂ ಅರಳುತ್ತೆ ....<br />ಅದುವೇ ಕವಿತೆಯ ಜಾದು ....!<br />ಕವಿಗಾಗಿಯೇ ಇದೆ ಒಂದು ಸುಂದರ ಕಲ್ಪನೆಯ ಜಗ ....<br />ಅಲ್ಲಿ ಕಷ್ಟಕ್ಕೂ ಇಲ ಜಾಗ!ಪ್ರಕಾಶ್ ಶ್ರೀನಿವಾಸ್https://www.blogger.com/profile/09837749538121442545noreply@blogger.comtag:blogger.com,1999:blog-187365329023791416.post-91745426556817438322012-09-04T23:37:34.359-07:002012-09-04T23:37:34.359-07:00'ಉತ್ಕೃಷ್ಟ ಸಾಹಿತ್ಯ ಹುಟ್ಟುವುದೇ ಹುಲ್ಲು ಗುಡಿಸಲ ಜೋಪ...'ಉತ್ಕೃಷ್ಟ ಸಾಹಿತ್ಯ ಹುಟ್ಟುವುದೇ ಹುಲ್ಲು ಗುಡಿಸಲ ಜೋಪಡಿಯಲ್ಲಿ, ನೋವು-ನಲಿವಿನ ಅನುಭವದಲ್ಲಿ, ಮಾನವೀಯತೆ ಅಂತ:ಕರಣದಲ್ಲಿ'<br />ಹೌದು, ನಿಮ್ಮ ಮಾತುಗಳು ಸತ್ಯ. ಸಾಹಿತ್ಯ ಚರಿತ್ರೆಯಲ್ಲಿ ಬರುವ ಹಲವಾರು ಮಹಾನ್ ಪುರುಷರು ನೀವು ತಿಳಿಸಿದ ರೀತಿಯ ವ್ಯಕ್ತಿಗಳು.<br />ನಿಮ್ಮ ಲೇಖನ ಅರ್ಥಪೂರ್ಣವಾಗಿದೆ. <br />Prasadnoreply@blogger.comtag:blogger.com,1999:blog-187365329023791416.post-24398654165119115832012-09-04T23:00:46.860-07:002012-09-04T23:00:46.860-07:00ಸಾಹಿತಿ ಮತ್ತು ಸಾಹಿತ್ಯ ಸಮಸ್ಯೆಗಳ ಕೈಗಣ್ಣಡಿ ಈ ನಿಮ್ಮ ಲೇಖ...ಸಾಹಿತಿ ಮತ್ತು ಸಾಹಿತ್ಯ ಸಮಸ್ಯೆಗಳ ಕೈಗಣ್ಣಡಿ ಈ ನಿಮ್ಮ ಲೇಖನ. ಸಾಹಿತ್ಯಕ್ಕೆ ಪೂರಕವಾದ ವಾತಾವರಣ ಮೊದಲಿಂದಲೂ ನಮ್ಮಲ್ಲಿಲ್ಲ. ಮನೆಗಳಲ್ಲೇ ಕವಿಗಳಿಗೆ ’ಅದೇನೋ ಗೀಚುತ್ತಾನೆ’ ಎಂಬ ಹೀಯಾಳಿಕೆ ಇದೆ.<br /><br />ಸರ್ಕಾರಗಳು ಇತರ ಪ್ರಾಕಾರಗಳಿಗೆ ತೋರಿಸುವ ಗೌರವ ಸಾಹಿತ್ಯಕ್ಕೆ ಮಾತ್ರ ನಗಣ್ಯ. ಅದೇಕೋ ನಮ್ಮ ಗ್ರಹಚಾರಕ್ಕೆ ಈಗ ವಿವಿಧ ಮಾಧ್ಯಮಗಳ ಭರಾಟೆಯಲ್ಲಿ ಸಾಹಿತ್ಯ ಓದುಗರ ಸಂಖ್ಯೆಯೂ ಸೀಮಿತ.<br /><br />ಕನ್ನಡ ಸಾಹಿತ್ಯ ಪರಿಷತ್ ಸಹ ತನ್ನ ಧೋರಣೆ ಬದಲಿಸಿಕೊಳ್ಳ ಬೇಕು. ತಾನೂ ಕಾಲಕ್ಕೆ ತಕ್ಕಂತೆ ಆಧುನಿಕತೆಯ ಕಡೆ ಮುಖ ಮಾಡಬೇಕು. ಬ್ಲಾಗ್ ಬರಹಗಾರರನ್ನೂ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು, ಗಂಭೀರವಾಗಿ ಪರಿಗಣಿಸಬೇಕು. <br /><br />ಮೊದಲು, ಬ್ಲಾಗ್ ಲೋಕವನ್ನೇ ತೆಗೆದುಕೊಂಡರೆ, ಜೊಳ್ಳು ಬ್ಲಾಗುಗಳ ಸಂತೆಯೇ ಈವತ್ತು ಇದೆ. ಗಟ್ಟಿ ಬ್ಲಾಗುಗಳನ್ನು ಓದುವವರೇ ಇಲ್ಲದೆ - ಕನಿಷ್ಟ ಕಮೆಂಟುಗಳೂ ಬೀಳದೆ ಕಾಲ ಕ್ರಮೇನ ಬ್ಲಾಗುದಾರ ಬರೆಯುವುದನ್ನೇ ನಿಲ್ಲಿಸುತ್ತಾನೆ. ಫೇಸ್ ಬುಕ್ಕಿನ ಕನ್ನಡ ಬ್ಲಾಗ್ ಉತ್ತಮ ಕೆಲಸವನ್ನೇ ಮಾಡುತ್ತಿದೆ. ಅಲ್ಲಿಯ ಬರಹಗಾರರು ಇರರರ ಬರಹಗಳನ್ನೂ ದಯಮಾಡಿ ಓದ ಬೇಕು. ತಪ್ಪಿದ್ದರೆ ತಪ್ಪಿದೆ ಎಂದು ಹೇಳಲಿ, ಸರಿಯಿದ್ದರೆ ಹೊಗಳಲಿ. ತಿದ್ದಿದರೇನೇ ಚೆಂದ ಅಲ್ಲವೇ?<br /><br />ನನಗೆ ನಿಮ್ಮ ಒಂದು ಮಾತು ತಟ್ಟಿತು, ಸಾರ್. ಅದು ಇಂದಿನ ನಿಜ ಸ್ಥಿತಿ:<br />" ಈ ಸಮಾಜದ ದೌರ್ಬಲ್ಯಗಳ ಸಂತೆಯಲ್ಲಿ ಅವನೇ ವ್ಯಾಪಾರಿ, ದಲ್ಲಾಳಿ ಮತ್ತು ಗ್ರಾಹಕ."Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-187365329023791416.post-60615643889046298842012-09-04T17:12:43.007-07:002012-09-04T17:12:43.007-07:00ವಾಣಿಜ್ಯೀಕರಣ ಆಗುತ್ತಿರುವ ಎಲ್ಲಾ ಕ್ಷೇತ್ರ ಗಳಂತೆ ಸಾಹಿತ್ಯ...ವಾಣಿಜ್ಯೀಕರಣ ಆಗುತ್ತಿರುವ ಎಲ್ಲಾ ಕ್ಷೇತ್ರ ಗಳಂತೆ ಸಾಹಿತ್ಯವೋ ಆಗಿಬಿಡುತ್ತಿತ್ತು , ದೃಶ್ಯ ಮಾಧ್ಯಮಗಳ ವೈಭವ ,ಹಣ, ಕೀರ್ತಿ ,ಇವುಗಳನ್ನು ಕವಿಗೋಷ್ಠಿಗಳು ತಂದು ಕೊಡಲಾರದು. ಹಾಸ್ಯ ಕವಿಗೊಷ್ಟಿಗಳು ಕ್ರಮೇಣ ಮಿಮಿಕ್ರಿಗಳಾಗಿ ಮಾರ್ಪಾಡಗುತ್ತಿವೆ. ಅಹೋರಾತ್ರಿ ಹಾಸ್ಯ ಸಮ್ಮೇಳನಗಳು ಚರ್ವಿತ ಚರ್ವಣವಾಗಿ ಹಾಡಿದ್ದೆ ಹಾಡೋ ಕಿಸುಬಾಯಿಧಾಸ ಎಂಬಂತೆ ಅದೇ ಹೇಳಿದ್ದ ಜೋಕುಗಳು, ಅದಕ್ಕೋ ನಗದ ಜನಗಳು,<br /><br />ನಿಮ್ಮ ಭರಹ ಪ್ರಸ್ತುತ ಬ್ಲಾಗು ಸಾಹಿತ್ಯದ ಸಮಯದಲ್ಲಿ ಸಕಾಲಿಕ, ಚರ್ಚೆ ಮತ್ತು ಸ್ವವಿಮರ್ಷೆಗೆ ನಾಂದಿಯಾಗಲಿದೆ. ಅದನ್ನು ನನ್ನಂತಹ ಸಾಹಿತ್ಯದ ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಮತ್ತು ಉಪಯೋಗಿಸಿಕೊಂಡರೆ . ಧನ್ಯವಾದಗಳು.<br /><br /> Anonymousnoreply@blogger.com